ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೀರಾಬ್ಧಿಜಾರಮಣ ಕ್ಷೀರಾಂಬುನಿಧಿಶಯನ ಸದನ ಗರುಡಗಮನ ಕಾಕುತ್ಸ್ಥವಂಶಾಬ್ಧಿ ರಾಕೇಂದು ಗುಣನಿಧೀ ಪಾಕಾರಿಮುಖದೇವ ನಿಕರಜೀವ ನಿಟಿಲಾಕ್ಷನುತನಾಮ ಜಟಾವಲ್ಕಲಧಾಮ ತಾಟಕಾಂತಕರಾಮ ಸಮರಭೀಮ ಇಂದುಸನ್ನಿಭವದನ ಕುಂದಕುಟ್ಮಲರದನ ಇಂದೀವರ ಸುನಯನ ಕನಕವಸನ ಕವಿಜನಮನೋಲ್ಲಾಸ ಶಶಿಸುಹಾಸ ಸೇವ್ಯ ದೇವದೇವ ಭವಭೀತಿಹರ ಶೇಷಶೈಲನಿಲಯ ಸುವಿಮಲಯಶಶ್ಚಂದ್ರ ರಾಘವೇಂದ್ರ
--------------
ನಂಜನಗೂಡು ತಿರುಮಲಾಂಬಾ
ಶ್ರೀವರ ಸುಖಕರ ಸುಂದರ ಶ್ಯಾಮ ಶಿವಸುತ ಶುಭನಾಮ ಮಂಗಳ ಗುಣಧಾಮ ಪ. ಪಾರಾವಾರತನಯಾರಾಮಾ ಮುರಮದಹರಣ ಸರೋಜಪತ್ರಾಯತೇಕ್ಷಣ ಮಂಗಳ ಗುಣಧಾಮ 1 [ಶ್ರೀಕರ] ಪರಂಧಾಮ ಮಂಗಳಗುಣಧಾಮ 2 ವಿಶ್ವಾಧೀಶ ಸುಗುಣಾವೇಶ ಭಾಸ್ಕರಕೋಟಿವಿಭಾಸ ಶೇಷಾದ್ರೀಶ ಶಶಿಸುಹಾಸ ಚಿದ್ವಿಲಾಸ ಮಂಗಳಗುಣಧಾಮ3
--------------
ನಂಜನಗೂಡು ತಿರುಮಲಾಂಬಾ