ತಂದೆತಾಯಿ ನೀನೆ ಬಾ ಬೇಗನೆ ಪ
ಮಂದರೋದ್ಧಾರ ಮನ್ಮಥ ಜನಕ ಆ-
ಮಾಧವ ವಾಸುದೇವ ಗೋವಿಂದ ಮಧುಸೂಧನ
ದಾಶರಥೇ ಸಂಕರ್ಷಣ ತ್ರಿವಿಕ್ರಮ
ಹೃಷಿಕೇಶ ನಾರಸಿಂಹ ಪರಬ್ರಹ್ಮ 1
ಪದ್ಮನಾಭಾಚ್ಯುತ ದಾಮೋದರ ಜ-
ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ-
ರುದ್ಧ ವಿಷ್ಣು ಭೂಧರ ಉಪೇಂದ್ರ 2
ಅರಿತು ಚತುರ್ವಿಂಶತಿ ನಾಮವ
ಶರಣರದುರಿತವ ಪರಿಹರಿಸುವನಮ್ಮ
ಗುರುರಾಮವಿಠಲನೆ ನಿನ್ನನೆ ನಾಂ 3