ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ಪಾಲಿಸೆನ್ನ ರಮಾಸಿಂಧುಜೆ ಶ್ರೀರಾಮ ಇಂದು ಭಜಿಪೆ ನಿಮ್ಮ ಪ ಕಂದನೆಂದು ಮನಕೆ ತಾರದಿರಲು ನೊಂದೋಯ್ತು ನೀ ಬೇಗ 1 ಧೀಮಣಿ ಭಕ್ತಚಿಂತಾಮಣಿ ನೀ ಬೇಗ 2 ನಿಮ್ಮ ಕಂದನಾಶ್ರಯಿಸಲು ಸುಮ್ಮನಿರುವದೇನುಚಿತವೇ ನೀ ಮೊಖ [ತೋರಿ] ಬೇಗ 3
--------------
ಚನ್ನಪಟ್ಟಣದ ಅಹೋಬಲದಾಸರು