ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತಯಾಮಿ ತ್ವಾಮದ್ಯಾಹಂ ಚಿಂತಯಾಮ್ಯಹಂ ಚಿಂತಿತಾರ್ಥದಂ ಭಜತಾಂ ಚಿಂತಾಮಣಿಂ ಚಿಂತಾಪಹಂ ಪ ಭಾನುನಿಭ ನಖರಾಜಂ ಜ್ಞಾನಾಶ್ರಯಪಾದಾಂಭೋಜಂ ದೀನಜನ ಭಯೋದ್ವೇಜಂ ಜಾನೂರು ಸುರುಚಿ ಭಾಜಂ 1 ಹೇಮಾಂಬರ ವಿರಾಜಿತಂ ಹೇಮಸೂತ್ರ ಸುಶೋಭಿತಂ ವ್ಯೋಮಾಲಯ ಪಾದಯುಕ್ತಂ ಕೋಮಲ ಶ್ಯಾಮಾಂಗ ದ್ಯುತಿಂ 2 ಇಂದಿರಾಶ್ರಿತ ವಕ್ಷಸಂ ಗಂಧಹಾರಮಣಿಭಾಸಂ ಮಂದರಮಾಲಾವತಂಸಂ ಕಂದರ್ಪಕೋಟಿ ವರ್ಚಸಂ 3 ಚಕ್ರಾದ್ಯಾಯುಧ ಭ್ರಾಜಿತಂ ನಕ್ರಕುಂಡಲ ಶೋಭಿತಂ ಶಕ್ರಾನನಂ ಸುವಿಸ್ಮಿತಂ ವಕ್ರಾಳಕ ತತಿ ತತಂ 4 ಕಸ್ತೂರೀ ತಿಲಕ ಫಾಲಂ ವಿಸ್ತøತಮೌಳಿ ಭಾಜಾಲಂಪ್ರಸ್ತುತ ವೆಂಕಟಶೈಲಂ ಸುಸ್ಥಿತ ಕೀರ್ತಿವಿಶಾಲಂ 5
--------------
ತಿಮ್ಮಪ್ಪದಾಸರು
ನಿರ್ಮಲ ವಿಧುಹಾಸಂ ಪ ಮಾನಂದ ವಿಲಾಸಂಅ.ಪ. ಶ್ರೀ ವೇದಪುಷ್ಕರಣೀ ತಟ ಶ್ರೀ ಕರೋದ್ಯಾನ ವಿಹಾರಂ ಪಾವನ ವೃದ್ಧಿ ವಿಮಾನಾಂತರ ಪದ್ಮಾಸನ ಕೃತ ನಿಜಪರಿಚಾರಂ 1 ಸಂಪದಮಾತ್ರಿತ ಸುರಭೂಜಂ ನಿಜ ಸಂಸ್ತುತಿ ಭಾಜಂ 2 ಸಾರಸಭವ ಸಂಕ್ರಂದನಮುಖ ತ್ರಿದಶಾಧಿಪಜನ ಪರಿವಾರಂ ವರದ ವಿಠಲ ಮುಕ್ತಿ ಸುಗುಣಮುದಾರಂ3
--------------
ಸರಗೂರು ವೆಂಕಟವರದಾರ್ಯರು
ನಿರ್ಮಲವಿಧಹಾಸಂ ಪ ಮಾನಂದ ವಿಲಾಸಂ ಅ.ಪ ಶ್ರೀವೇದಪುಷ್ಕರಿಣೇ ತಟ ಶ್ರೀ ಕರೋದ್ಯಾನ ವಿಹಾರಂ ಪಾವನವೃದ್ಧಿ ವಿಮಾನಾಂತರ ಪದ್ಮಾಸನಕೃತ ನಿಜಪಾರಿಚಾರಂ 1 ಸಕಲಲೋಕಸಂರಕ್ಷಣಶೀಲನಸಂಪದಮಾತ್ರಿತಸುರಭೂಜಂ ನಿಜ ಸಂಸ್ತುತಿ ಭಾಜಂ 2 ಮುಕ್ತಿಸುಗುಣ ಮುದಾರಂ 3
--------------
ವೆಂಕಟವರದಾರ್ಯರು
ಮಂಗಳಾರತಿ ನಮ್ಮ ರಂಗನಾಥನಿಗೆ ಜಂಗಮಾರ್ಚಿತಪಾದ ಕಲುಷವಿಭಂಗರಂಗನಿಗೆ ಪ ಜಾಜಿಯ ಪುಷ್ಪಂಗಳಂ ದಿವ್ಯ ಸ ಭಾಜ ಭಜಂತ್ರಿಗಳಿಂ ಮೂಜಗದೊಯನೆ ಮುಕ್ತಿಕೃಪಾಕರ ಶ್ರೀಜಯವೆನ್ನುತಲಿ 1 ವಾರುಧಿ ಶಯನನಿಗೆ ದಿವ್ಯ ಸು ಚಾರುಸನಯನಗೆ ನಮ್ಮ ನಾರಿಯರೆಲ್ಲರು ನಮಿಸುವ ಲಕ್ಷ್ಮೀ ನಾರಾಯಣನಿಗೆ 2 ರಾಧಾರುಕ್ಮಿಣಿ ಜಯಪತಿಗೆ ಸಂತೆ ಸರಗೂರೊಳಗಿಹ ನಮ್ಮಯ ಶ್ರೀ ಗುರು ತುಳಸೀರಾಮನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು