ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರ | ಜನುಮಾ | ಶಿರಿನಾಥನ ವಲುಮೆಗೆ ದೂರಾದ ನರನಾ ಪ ಉಂಡುಂಡು ವರಗುತ ಕಂಡಲ್ಲಿ ತಿರುಗುತ | ಭಂಡ ಮಾತುಗಳಾಡಿ ದಿನನೂಕುತಾ | ಮಂಡಲೇಶನ ಭಕ್ತಿ ಮಂಡಿಸಿ ಮನದೊಳು | ಖಂಡ ವಿಷಯದಾಶೆ ಗಂಡಲುವವನಾ 1 ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ | ಭವ ಕಾನನವನು ಸೇರಿ | ಶ್ವಾನ ಸೂಕರನಂತೆ ಬಾಳುತಲಿಹನಾ 2 ಹಿಂದಿನ ಪುಣ್ಯದೀ ಬಂದದೀ ನರದೇಹ | ಮುಂದ್ಯಾವ ಗತಿಯೆಂಬ ಬೆಜ್ಜರದೀ | ತಂದೆ ಮಹಿಪತಿ ನಂದನ ಪ್ರಭು ಗೋ | ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾ ಬಾರೋ ಬಾರೋ ಬೇಗ ಬಾರೊ ಮುರವೈರಿ |ಬಾರೋ ಮುರವೈರಿ |ಬಾರೋ ಮುರವೈರಿ ತೋರೋ ದಯವ ಶೌರೀ ಪನೀನಲ್ಲದಲ್ಲದೆಮ್ಮ ಇನ್ಯಾರು ಇನ್ನು ಪೊರೆವರು |ಯಾರು ಇನ್ನು ಪೊರೆವರೂ | ಯಾರು ನª À ್ಮು ಕರೆವರೂ 1ಕಾಯದೊಳು ಮಾಯತುಂಬಿ| ಪ್ರಾಯ ಮದಗರ್ವದೀ |ಪ್ರಾಯಮದಗರ್ವದೀ | ಹೇಯವಾದೆ ಸರ್ವದೀ 2ಬಂಧುಗಳು ಬಾಂಧವರೆಂದೆಂದು | ಮನ ಬಂದದಿ |ಎಂದು ಮನ ಬಂದದೀ| £Éೂಂದೆನು ಗೋವಿಂದನೇ 3
--------------
ಗೋವಿಂದದಾಸ