ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರಿತ ಜನ ಮಂದಾರ ಯದುವೀರ ಪ ದುರಿತ ಪರಿಹಾರ ಕುಜನ ಸಂ- ಹಾರ ಯಶೋದೆ ಸುಕುಮಾರ ನಮೋ ನಮೋ ಅ.ಪ ಪಾಂಡವಪ್ರಿಯ ಬ್ರಹ್ಮಾಂಡನಾಯಕ ವೇ- ತಂಡ ರಾಜವರದ ಪುಂಡರಿಕಾಕ್ಷನೆ 1 ನಿಟಿಲಾಕ್ಷ ಸಖನೆ ನಮೋ 2 ದುರಭಿಮಾನಿಗಳ ಗರುವ ಬಿಡಿಸಿ ತನ್ನ ಶರಣರ ಸಲಹುವ ಗುರುರಾಮ ವಿಠಲನೆ 3
--------------
ಗುರುರಾಮವಿಠಲ