ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವುದೆÉಮ್ಮನು ಜಗವ ಕಾವ ಕರುಣಿಯೆ ಪ. ಈವುದೆಮಗೆ ಸಕಲಸುಖವÀ ದೇವ ಲಕುಮಿನಾರಾಯಣ ಅ.ಪ. ಕಮಲಕರ್ಣಿಕಾ ಮಧ್ಯದಲ್ಲಿ ವಿಮಲ ವಿಹಂಗಪತಿಯ ಶಿರದಿಕಮಲಭವನು ಬಿಡದೆ ಪೂಜಿಪ ಅಮರಕುಲಲಲಾಮ ವಿಭುವೆ 1 ಮಧ್ವಮುನಿಯ ಕರಗಳೆಂಬೊ ಪದುಮಗಳಿಂದ ಪೂಜಿತ ಚರಣಗೆದ್ದು ಕುಜನತತಿಯ ಸುಜನರುದ್ಧರಿಸುವ ಗುಣನಿಧಿಯೆ 2 ಶಂಖಚಕ್ರ ಗದಾಪದುಮ ಆಂಕಗಳಿಂದ ಶೋಭಿತ ಕರಪಂಕಜಾಕ್ಷ ಪಯೋಧಿಶಯನ ಶಂಕೆಯಿಲ್ಲದೆ ಹಯವದನ3
--------------
ವಾದಿರಾಜ
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು
ಸತತ ಸ್ಮರಿಸೆಲೊ ಹರಿಯಾ ಪಪತಿತ ಜನತತಿಯ ಪೊರಿಯಾ ಖರಿಯಾ ಅ.ಪದ್ವಿತೀಯಯುಗದಲಿ ಜನಿಸಿ ಕ್ಷಿತಿಜೆ ದೇವಿಯ ಸ್ತುತಿಸಿಶ್ರಿತಜನರ ಮನ ಪೂರ್ತಿಸೀ ಸಲಿಸೀ 1ಕುರುಕುಲೋದ್ಭವನಾಗಿದುರುಳಕುರುಗಳನೀಗಿವರಯಾಗ ಯಾಜಿಯಾಗಿ ಯದುವರನಪರಮಐಶ್ವರ್ಯ ಭೋಗಿಯಾಗಿ2ಶ್ರುತಿಸ್ಮøತಿಗಳರ್ಥ ಪೇಳಿ ಸತ್ಯವತಿಸುತನ ವಾರ್ತೆಯನೆಕೇಳಿಬದರಿಗೆಧ್ರುತಗಮನವನ್ನೆ ತಾಳಿ ಪೇಳಿ 3ಬದಲೆಂದಿಗಿಲ್ಲವೆಂದುನಿಂದು4ಆರುನೂರೆನಿಪ ಜಪವಾ - ನಿತ್ಯದಲಿಪಾರಸುಖಾಸುಖ ಮಿಶ್ರವಾ ನೀಡುತಲಿವಾರಿಭವಭವಕಲ್ಪವಾ ದೇವಾ5ಚುತುರವದನನ ಸ್ಥಾನವಾ ತಾಳುವಾ 6ತಾನು ಮಾಡಿದಕರ್ಮನಾನಾ ಸಾಧನ ಶ್ರೇಷ್ಠತಾನಿದನು ತಿಳಿಸನಲ್ಲಿ ಇಲ್ಲೀ 7ಎಲ್ಲ ಸ್ಥಾನಗಳಲ್ಲಿ ಫುಲ್ಲನಾಭನÀರೂಪಸೊಲ್ಲಕೇಳಲ್ಲಿ ಬರುತಾ ಇರುವ ಹೃ -ತ್ಫುಲ್ಲದಲಿಹರಿತೋರುತಾ ಭಕ್ತರನುಎಲ್ಲಿ ಪೋದರು ಪೊರೆಯತಾ ಇರುತಾ 8ಭೂಮಂಡಲಾವನ್ನಾಳಿದಾ ಶ್ರೀದಾ 9ಭಾರತೀದೇವಿ ಕಾಂತಾ ಶಾಂತಾ 10ನಿಗಮವೇದಿತಪಾದಸುಗುಣಗಣಪೂರ್ಣಗುರು-ಸುಗತಿಯನೆ ಕೊಡುವದಾತಾಖ್ಯಾತಾ11ಸರಸ್ವತಿ -ಭಾರತಿನತಿಸಿ ಬೇಡಿದೆಜನನಿಎನ್ನಾತತಿಪರಿಹರಿಸ್ಯನ್ನಾನ್ನಾಥಾವಿಠಲನ್ನಾ ನಿಜ ವಿ -
--------------
ಗುರುಜಗನ್ನಾಥದಾಸರು