ಪೂತ ಚರಿತೆ ಭೂಮಿಜಾತೆ ಸೀತಾದೇವಿಯೇ ಪ
ಪಾತಕಗಳ ಕಳೆದು ಯಮ್ಮನು ಪಾಲಿಸು ತಾಯೆ ಅ.ಪ
ದೇವ ವೈರಿಯ ಕೈಯಲಿ ಸೇರಿ
ಭೂವರ ಜನಕರಾಯಗೊಲಿದೌ
ಭೂವಿವರದೊಳಿಡಲು ಮಾಯದಿ 1
ವಸುಧೆ ಸುರನಿಂದೋಲೆ ಕಳುಹಿಸಿ
ಬಿಸಜಾಕ್ಷ ಕೃಷ್ಣನೊಲಿಸಿ ಕೈಪಿಡಿದೆ 2
ಶರಧಿರಾಜನ ಮಗಳೆ ಚಂದ್ರಸೋ
ಗುರುರಾಮ ವಿಠಲನರ್ಧಾಂಗಿಕರುಣಿಸಮ್ಮ ಕೃಪಾ ಪಾಂಗಿ 3