ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾಡಿರೆÉ ಆರತಿಯಾ ಹರಿಗೋವಿಂದನಿಗೇ ಪ ಭಾರ ಕೋರೆ ದಾಡಿಯ ತೋರಿ ಕಂದನ ಕಾಯ್ದಗೆ 1 ನೆಲನ ಮೂರಡಿ ಆಡಿ ಛಲದಿ ಕೊಡಲಿ ಪಿಡಿದು ಶಿಲೆಯ ರಕ್ಷಿಸಿದ ಶ್ರೀ ರಾಮ ಚಂದ್ರಗೇ 2 ಹಾಲು ಮೊಸರು ಬೆಣ್ಣೆ ಕದ್ದು ಮೆದ್ದವನಿಗೆ ಬುದ್ಧ ಮೂರುತಿಗೇ 3 ವರ ತುರಗವನ್ನೇರಿ ಜಗವನೆಲ್ಲವ ತಿರುಗೀ ಜಗವರಕ್ಷಿಸುವ ವೆಂಕಟ ವಿಠಲಗೇ 4