ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಸರಿ ಪಕರುಣತೊರಿಸು ಕೇಶವಾ ದುರಿತಪಾಶ ಬಿಡಿಸುವಾಸಿರಿರಾಮಕೋಟಿ ನಾಮವಾ ಸ್ಮರಣೆಕೊಟ್ಟೆ ಮಾಧವಾ 1ಭಯನಿವಾರಣಮಾಡಿಸಿ ಪ್ರಜಗಳೆಲ್ಲರಪೋಸಿಜಯಪ್ರದವಹೊಂದಿಸಿ ಜಗತ್ಕೀರ್ತಿನಿಲ್ಲಿಸಿ2ಸಂಘದಿಂದಧ್ಯಾನವಾ ಸಮರಸಸುಜ್ಞಾನವಾಇಂಗಿತಾರ್ಥಾಚರಣವಾ 'ೀಗೆ ನಿಲ್ಲಿಸು ರಾಘವಾ 3ರಾಮಕೋಟಿಸೇವೆಗೆ ರಮ್ಯಜನರು ಕೂಡಿಕೆ ಸಂಭ್ರÀಮದಿಭಜನ ಮಾಡಲಿಕೆ ಸತ್ಯಾಮೃತವನು ಕೊಡಲಿಕೆ 4ಗುರುವು ತುಲಸಿರಾಮನಾ ಪರಮಕೃಪಾಪಾತ್ರನಾಗಿರುವ ರಂಗಸ್ವಾ'ುದಾಸಾರ್ಚಿತ ಶ್ರೀನಾರಾಯಣ 5
--------------
ಮಳಿಗೆ ರಂಗಸ್ವಾಮಿದಾಸರು
ಸುರನಾರಿಯರ ಮಹಿಮೆಪರಿಪರಿ ಹೊಗಳುತಬಿರುದಿನಕೋಲಹೊಯಿದೇವಕೋಲ ಪ.<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಉಮಾದಿಗಳಿಗೆಲ್ಲಬೊಮ್ಮ ಹ್ಯಾಂಗ ಶಪಿಸಿದಅಮ್ಮಾ ಇದು ಒಂದುಕೌತುಕಕೋಲಅಮ್ಮಾ ಇದುಕೌತುಕ ಹೇಳೆಂದಝಮ್ಮನೆ ದೂತೆ ನುಡಿದಳುಕೋಲ 1ಭಾರತಿ ದೇಹದಲ್ಲಿ ಸೇರಿದರ್ಹಾಂಗಮ್ಮಪಾರ್ವತಿದೇವಿ ಮೊದಲಾದಕೋಲಪಾರ್ವತಿದೇವಿ ಮೊದಲಾದ ಕೆಲದಿಯರುನಾರಿರುಕ್ಮಿಣಿ ಎನಗ್ಹೇಳಕೋಲ2ಪಾಂಚಾಲಿದೇವಿ ತಾನು ಪಂಚಪಾಂಡವರ ಕೂಡಿಕೆಂಚಿತಾ ಹ್ಯಾಂಗ ರಮಿಸೋಳುಕೋಲಕೆಂಚಿತಾ ಹ್ಯಾಂಗ ರಮಿಸೋಳುಮಹಿಮೆಯ ಕಿಂಚಿತ್ತಾಗಿ ಎನಗ್ಹೇಳಕೋಲ3ಇಂದುಮುಖಿಯರ ಜನ ಚಂದಾಗಿ ಹೇಳಮ್ಮಸಂದೇಹಬ್ಯಾಡ ಎನಕೂಡಕೋಲಸಂದೇಹಬ್ಯಾಡ ಎನಕೂಡ ಅದಕೇಳಿಆನಂದವ ಬಡುವೆಅನುಗಾಲಕೋಲ4ಮತ್ತೆ ರಾಮೇಶನ ಅತ್ಯಂತ ಭಕ್ತಳಉತ್ತಮ ಕಥೆಯ ಎನಗ್ಹೇಳಕೋಲಉತ್ತಮ ಕಥೆಯ ಎನಗ್ಹೇಳ ಹರುಷದಿಬಿತ್ತಿ ಬೆಳೆದೇವಧರೆಮ್ಯಾಲೆಕೋಲ5
--------------
ಗಲಗಲಿಅವ್ವನವರು