ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಯ ರಘುವಂಶಾಬ್ಧಿಸೋಮಂ ಕಲ್ಯಾಣರಾಮಂ ಸಲಲಿತ ಗುಣಾಭಿರಾಮಂ ಸಕಲದಾನವವಿರಾಮಂ ಪ ಹರಿಹಯ ಸನ್ನುತಮಂಬುಜನೇತ್ರಂ ಪರಮಪವಿತ್ರಂ ಬಾನುಜ [ಸಖ]ಮಿತ್ರಂ 1 ಕಮನೀಯಾನನ ಕಾಂಚನಚಲಂ ದ್ಯುಮಣಿಕುಲಂ ರಣದೋರ್ಬಲಶೀಲಂ 2 ಹನುಮತ್ಸೇವಿತ ಆಹವಭೀಮಂ ಘನ [ಕೋಸಲಪುರ] ಕಲ್ಯಾಣರಾಮಂ 3
--------------
ಕೋಸಲ ಪುರೀಶರ
ಜಗದ್ಗುರೋ ರಾಮ ತ್ರಾಹಿ ಶ್ರೀ ರಾಮಚಂದ್ರಜಗದ್ಗುರೋ ರಾಮ ತ್ರಾಹಿ ಪದಶರಥನಂದನ ದನುಜ ವಿಮರ್ದನಪಶುಪತಿನುತ ಗುಣ ರವಿನಯನ 1ಕೌಸಲ್ಯಾತ್ಮಜ ಕಮನೀಯಾನನಕೋಮಲ ಕುವಲಯ ದಳ ವರ್ಣ 2ವನಚರ ಪೋಷಕ ಸೇತು ವಿಧಾಯಕಘನ ಧನುಃಶರಧರ ಧೃತಲೋಕ 3ಜಯಜಯ ರಾಘವ ಜಾನಕೀವಲ್ಲಭಭಯಗಣ ನಾಶನ ಭಾನು ನಿಭ 4ದಶಮುಖ ನಂದನ ಮಾನ ವಿಭಂಜನಬಿಸಜಜ ಪೂಜಿತ ಪದನಳಿನ 5ಮುನಿಮಖಪಾಲಕ ತಾಟಕೀಶಿಕ್ಷಕಮುನಿಸತಿದಾಯಕ ಮುನಿತಿಲಕ 6ತರಣಿ ಕುಲೋದ್ಭವ ತಿರುಪತಿ ಗಿರಿವರಸ್ಥಿರಸ್ಥಿತ ವೆಂಕಟ ಸುಖಸಾರ 7ಓಂ ಮ್ಟುಕಾಸುರ ಚಾಣೂರ ಮಲ್ಲಯುದ್ಧವಿಶಾರದಾಯ ನಮಃಕಂ||ಸ್ಥಿರವಾರದರ್ಚನೆಯು ಸುಸ್ಥಿರ ಸಂಪದ್ಭಕ್ತಿ ವಿಜ್ಞಾನಪ್ರದವೆಂದೇಸ್ಥಿರಚಿತ್ತನಾಗಿ ಮಾಡ್ದೆನುಸ್ಥಿರವಾಗಿರು ಮನದಿ ನೀನೆ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಶಿವ ಶಿವ ಶಂಕರ ಮಹಾದೇವ ಭವ ಭಯಹರ ನಮೋ ಸದಾಶಿವ ಪ ಕಮನೀಯಾನನ ಸುಮನಸಪಾಲನ ಉಮೆಯ ರಮಣ ಘನಸುಮಶರದಹನ ವಿಮಲವಿಲೋಚನ ಶಮಾ ದಮಾ ಭವನ ಪ್ರಮಥಗಣಾನನ ಪಾವನಸದನಾ 1 [ಬಾಲ ಗಣಪಪಿತ ಸರ್ವೇಶ್ವರಾ] ನೀಲಕಂಠ ಸೋಮಶೇಖರಾ ಶೂಲಪಾಶಕರ ಫಾಲಾಂಬಕಹರ ಕರುಣಾಲವಾಲ ಹರ 2 ಸನ್ನುತ ಪಾವನಚರಣ ಸಕಲ ದನುಜಗಣ ಜೀವನಹರಣ ಸಕಲಾನತ ಮಾಂಗಿರಿಪತಿ ಕರುಣ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್