ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವಿ ತನಯಗೆ ಮಂಗಳಂ ಶುಭ ಮಂಗಳಂ ಯುಗ ಯುಗದಿ ಪುಟ್ಟಿ | ಜಿಗಿದು ಗಗವ ಮೆಟ್ಟಿ ಹಗಲೊಡೆಯನ ಫಲ ಬಗೆಯ ಬಕ್ಷಿಸಿ ಮಿಗೆ ಭಕುತಿಲಿಂದ ರಘುಪನೊಲಿಸಿನಾ ಲ್ಮೊಗನ ಪದವಿ ಪಡೆದ ಸುಗುಣ ನಿಧಿಗೆ 1 ಪುನಃ ದ್ವಾಪರದಲ್ಲಿ ಇನಜನ ತನುಜಗೆ ಅನುಜನೆಂದೆನಿಸಿ ಹರಿಯಾಜ್ಞೆಯಿಂದಲಿ ಮಣಿಮಂತ ಮೊದಲಾದ ದನುಜರ ಗಣವೆಲ್ಲ ರಣದೊಳು ಹಣಿದಂಧ ಘವವೀರನೆ 2 ಬಂದು ಭೂಮಿಯಲ್ಲಿ ಮಧ್ಯಮಂದಿರ ನಂದನನಾಗಿ ಮಂದ ಮಾಯ್ಗಳ ಮತ ಖಂಡಿಸುತಲಿ ಶಿಂಧುತೀರದಿ ಮೆರೆವ ಇಂದುಕ್ಷೇತ್ರದಿ ಶಾಮ ಸುಂದರ ಸ್ಥಾಪಿಸಿದಾನಂದಮುನಿಗೆ 3
--------------
ಶಾಮಸುಂದರ ವಿಠಲ
ಶ್ರೀಕ್ಷಿಪ್ರಪ್ರಸಾದ ಗಣೇಶ1ಶರಣು ಶರಣು ಶರಣು ಸಿಧ್ಧಿ ವಿನಾಯಕಶರಣು ಸಿಧ್ಧಿ ಪ್ರದಾಯಕಪಸ್ಕಂಧ ಅನುಜನೆ ಬಂದು ಈಗನೇಅಂದದಿ ಎನ್ನ ಪಾಲಿಸೋರÀಕ್ತವರ್ಣ ಸುರೇಶ್ಮಿ ವಸನನೆ1ಉದಯಭಾಸ್ಕರತೇಜನೇಅಜನತಾತಪ್ರಸನ್ನ ಶ್ರೀನಿವಾಸನಿಗೆನಿಜದಾಸ ಗಜಮುಖ 2
--------------
ಪ್ರಸನ್ನ ಶ್ರೀನಿವಾಸದಾಸರು