ಒಟ್ಟು 17 ಕಡೆಗಳಲ್ಲಿ , 12 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನವನೆಮಾಡುಬಿಂಬಮೂರುತಿಯಆನಂದದಲಿ ಕುಳಿತು ಅಂತರಂಗದಲಿಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಅಂಗವನು ಚಲಿಸದೆ ಚೆಂದಾಗಿ ದೃಢದಿಂದಭಗವದ್ರೂಪಗಳೆಲ್ಲ ಒಂದು ಸಾರಿ ಸ್ಮರಿಸಿತಿರುಗಿ ಮೆಲ್ಲಗೆ ಮೂರು ರಂಧ್ರದಿಂದಲಿ ನಿನ್ನಆತನೆ ಬಿಂಬಮೂರುತಿಯೆಂದು ತಿಳಿದುಕೊಜ್ಞಾನಪ್ರಕಾಶದಲಿ ನಿನ್ನ ಹೃದಯ-ಗುಣನಾಲ್ಕರಿಂದ ಉಪಾಸನೆಯನುಮಾಡುಮಮತೆಯನು ತೊರೆದು ಮೇಲೊಂದಪೇಕ್ಷಿಸದೆಈಪರಿಧೇನಿಸಲು ದೇವ ಕರುಣವ ಮಾಳ್ಪ
--------------
ಗೋಪಾಲದಾಸರು
ರಾಮನೆನ್ನಿ ರಾಮನೆನ್ನಿವ್ಯೋಮಕೇಶಗೆ ದಿವ್ಯನಾಮಾಮೃತವಿತ್ತ ಪ.ಪಾತಕವನು ಮಾಡಿ ಪಾತಕರೊಡನಾಡಿಸೂತಕಾಗಿ ವಿಪ್ರಘಾತಕಾಗಿಜಾತಿಬಾಹಿರನಾಗಿ ಧಾತುಗೆಟ್ಟವಗೆ ಶ್ರೀಸೀತಾಕಾಂತನ ನಾಮಪೂತಕಾರಣ 1ಕದ್ದು ಬಂಗಾರವ ಮೆದ್ದು ಅಭಕ್ಷಣಒದ್ದು ದುರ್ಬಲರ ಸೊಕ್ಕಿದ್ದುನಿತ್ಯಶ್ರದ್ಧಾವಿಹೀನನಾದ ಮದÀ್ಯಪ್ರಾಶನಿಯಾದಶುದ್ಧಾತ್ಮಕನಿಗೆ ಶುದ್ಧಕರನು ಮೂಲ 2ಪರಪತ್ನಿ ಗಮಿಸಿ ಭೂಸುರವೃತ್ತಿ ಭೇದಿಸಿಪರತಾಪೇಕ್ಷಿಸದೆ ಪಾಮರನಾಗಿಹನರಗೆ ಪಶ್ಚಾತ್ತಾಪ ಬರಿಸುವ ಪ್ರಸನ್ವೆಂಕಟರಸನೆ ತುದಿಯಲಿಹೊರೆವಬಿಡದೆ ರಘು3
--------------
ಪ್ರಸನ್ನವೆಂಕಟದಾಸರು