ಒಟ್ಟು 16 ಕಡೆಗಳಲ್ಲಿ , 15 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸುವುದಾದಿಯಲಿ ಗಣನಾಥನ ಪಒಂದೆ ಮನದಲಿ ಬಂದು ಪೂಜಿಸಲು ಗಣನಾಥಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು 2ಇಂದುಜಗವೆಲ್ಲ ಉಮೆನಂದನನ ಪೂಜಿಸಲುಚೆಂದದಿಂದಲಿ ಸಕಲಸಿದ್ಧಿಗಳನಿತ್ತುತಂದೆಸಿರಿಪುರಂದರವಿಠಲನ ಸೇವೆಯೊಳುಬಂದು ವಿಘ್ನವ ಕಳೆದಾನಂದವನು ಕೊಡುವ 3
--------------
ಪುರಂದರದಾಸರು